Posts

ಕೀಟಾಹಾರಿ ಸಸ್ಯಗಳು

Image
 ಕೀಟಾಹಾರಿ ಸಸ್ಯಗಳು           ಕೆಲವು ಸಸ್ಯಗಳು ಕೀಟಗಳನ್ನು ಭಕ್ಷಿಸಿ, ಅವುಗಳಿಂದ ತಮಗೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆದು ಕೊಂಡು ಬೆಳೆಯುತ್ತವೆ. ಅಂತಹ ಸಸ್ಯಗಳಿಗೆ ಕೀಟಾಹಾರಿ ಸಸ್ಯಗಳು ಎನ್ನುವರು.ಉದಾ: ನೋಣದ ಬೋನು, ಹೂಜಿ ಗಿಡ ಇತ್ಯಾದಿಗಳು.        ಈ ಸಸ್ಯಗಳು ಸಾರಜನಕ ಕೊರತೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತವೆ.  ಈ ಸಾರಜನಕದ ಕೊರತೆಯನ್ನು ನಿವಾರಿಸಿಕೊಳ್ಳಲು, ಕೀಟಗಳನ್ನು ಭಕ್ಷಿಸುತ್ತವೆ.  ಈ ಸಸ್ಯಗಳ ಎಲೆಗಳು ಮಾರ್ಪಾಡು ಆಗಿ ನೋಣದ ಬೋನಿನಾಕಾರ ಅಥವಾ ಹೂಜಿ ಯಾಕಾರಕ್ಕೆ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಲೋಳೆಯಂತಹ ಪದಾರ್ಥಗಳನ್ನು ಸ್ರವಿಸುತ್ತವೆ.   ಕೀಟಗಳು ಇಂತಹ ಸಸ್ಯಗಳ ಮೇಲೆ ಕುಳಿತಾಗ ಲೋಳೆಯಂತಹ ಪದಾರ್ಥಗಳಲ್ಲಿ ಸಿಲುಕಿಕೊಳ್ಳುತ್ತವೆ, ಕೊನೆಗೆ ಸತ್ತು ಹೋಗುತ್ತವೆ. ಲೋಳೆಯಂತಹ ವಸ್ತು ಜಿರ್ಣಕಾರಿ ಕಿಣ್ವಗಳನ್ನು ಹೊಂದಿದ್ದಉ ಕೀಟಗಳನ್ನು ವಿಘಟಿಸಿ ಅವುಗಳಿಂದ ಸಾರಜನಕವನ್ನು ಪಡೆದುಕೊಳ್ಳುತ್ತವೆ.               ಭಾರತದಲ್ಲಿ  ಕೀಟಾಹಾರಿ ಸಸ್ಯಗಳು ಹಿಮಾಲಯ ಪರ್ವತ ಶ್ರೇಣೀ, ಅಸ್ಸಾಮ್‌,  ಕರ್ನಾಟಕಗಳಲ್ಲಿ ಕಂಡುಬರುತ್ತವೆ.  ಕೀಟಾಹಾರಿ ಸಸ್ಯಗಳು ಸ್ರವಿಸುವ ಸ್ರವಿಕೆಯಲ್ಲಿ  ಜೀವರಾಸಾಯನಿಕ ವಸ್ತುಗಳು ಮತ್ತು ಜೀರ್ಣ ಕಾರಿ ಕಿಣ್ವಗಳನ್ನು ಹೊಂದಿರುತ್ತವೆ.  ಪ್ರೋಟಿಯೇಸ್‌, ಪರ್‌ ಆಕ್ಸಿಡೇಸ್‌, ಫಾಸ್ಪೇಟೇಸ್‌, ನೇಪ್ರೋಸಿನ್‌, ನೇಪ್ರೋಪಿಂಥಿಸ್‌ ಕ್ವಿನೋನ್ಸ, ಗ್ಲುಕನೇಸ್‌, ನೆಪೆಂಥಿನಸಿಸ್‌,  ಕಿಣ್ವಗಳನ್ನು ಹೊಂದಿರುತ್ತ

ಚಟುವಟಿಕೆ ಹಾಳೆಗಳು 10 ನೇ ತರಗತಿ

1. ಆಮ್ಲಗಳು  ,ಪ್ರತ್ಯಾಮ್ಲಗಳು ಮತ್ತು ಲವಣಗಳು    https://docs.google.com/document/d/1sCVY3A7liL51kMOvbVLF8Td79vXKzSSw/edit?usp=sharing&ouid=101876338271790212919&rtpof=true&sd=true

ಸಾಮಾನ್ಯ ಜ್ಞಾನ

1 )  ಊಟ ಮಾಡಿದ ನಂತರ ನಿದ್ರೆ ಬರಲು ಕಾರಣವೇನು?     ಆಹಾರವು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಗಳ ಸಮೃದ್ಧ ಆಕರಗಾಳಗಿವೆ.ಇವುಗಳ ಸೇವನೆ ನಂತರ ಜೀರ್ಣ ಪ್ರಕ್ರಿಯೆಯಲ್ಲಿ ಗ್ಲೋಕೋಸ್‌ ಆಗಿ ಪರಿವರ್ತನೆಯಾಗುತ್ತದೆ. ಇನ್ಸುಲಿನ ಪ್ರಮಾಣ ಹೆಚ್ಚಾಗುತ್ತದೆ.ಟ್ರಿಪ್ತೊಫನ್‌ ಕೊಬ್ಬಿನ ಆಮ್ಲ ಪ್ರವೇಶಿಸಲು ಪ್ರೇರೇಪಿಸುತ್ತದೆ.     ಇದು ಮೆಲಟೋನಿನ್‌ ಮತ್ತು ಸಿರೋಟೋನಿನ್‌ ಹಾರ್ಮೋನ್ ಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ನಿದ್ರೆ ಸಂಭಂದಿಸಿದ ಹಾರ್ಮೋನಗಳಾಗಿವೆ.  2) ಪೇರಳೆ ಹಣ್ಣಿನ (ಜಾಪುಳಕಾಯಿ)ಪ್ರಯೋಜನಗಳು:     ಈ ಹಣ್ಣಿನಲ್ಲಿ ಜೀವಸತ್ವ "ಸಿ", ಲೈಕೋಪಿನ್‌ ಹಾಗೂ ಆಂಟಿ ಆಕ್ಸಿಡೆಂಟಗಳು ಹೇರಳವಾಗಿ ಕಂಡುಬರುತ್ತವೆ.  ಅ) ಮಧುಮೇಹಕ್ಕೆ ಸಹಾಯಕ:ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.ಪೇರಳೆ ಹಣ್ಣು ನಿಯಮಿತವಾಗಿ ಸೇವಿಸುವುದರಿಂದ ಅದರಲ್ಲಿರುವ ಗ್ಲೈಸೆಮಿಗೆ ಇಂಡೆಕ್ಸ ಕಾರಣದಿಂದಾಗಿ ಮಧುಮೇಹ ನಿಯಂತ್ರಿಸಬಹುದು. ಆ)ಮಲಬದ್ಧತೆ ನಿವಾರಣೆ:ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮ್ ಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  ಜೀರ್ಣಕ್ರಿಯೆ ಸರಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಇರುವುದಿಲ್ಲ. ಇ)ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:  ಪೇರಳೆ ಹಣ್ಣಿನಲ್ಲಿ ಜೀವಸತ್ವ ʼಸಿʼ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ) ಕಣ್ಣಿನ ದೃಷ್ಟಿಗೆ ಸಹಾಯಕ: ಕಣ್ಣುಗಳನ್ನು ಆರೋಗ್ಯವಾಗಿಡಲು ಪೇರಳೆ ಹಣ್ಣ

ಡಿ.ಎನ್.ಎ

  ಡಿ.ಎನ್.ಎ.      ಪ್ರಕೃತಿಯು ಸಜೀವ ಕಾರ್ಖಾನೆ.  ಇದರ ಮಡಿಲ್ಲಲ್ಲಿ ಅಸಂಖ್ಯಾತ ಜೀವಿಗಳು ತಮ್ಮ ಜೀವನಚಕ್ರದಲ್ಲಿ ಮುಂದುವರೆಯುತ್ತಲ್ಲಿವೆ. ಜೀವಿಗಳ ಚಿದಂಬರ ರಹಸ್ಯ ಡಿ.ಎನ್.ಎ ಎಂಬ ಅನುವಂಶೀಯ ವಸ್ತುವಿನಲ್ಲಿ ಅಡಗಿದೆ.ಎಲ್ಲಾ ಜೀವಿಗಳ ಜೀವಕೋಶದ ಕೋಶ ಕೇಂದ್ರದಲ್ಲಿ ಕಂಡು ಬರುತ್ತದೆ.     ಡಿ.ಎನ್.ಎ ಒಂದು  ಬೃಹತ್‌ ಅಣು. ಇದು ನಿರ್ಜೀವ ಮತ್ತು ಜೀವ ಜಗತ್ತಿನ ಮಧ್ಯದ ಬಂಧ. ಇದೊಂದು ಮಹಾಮಾಂತ್ರಿಕ.  1.ಅಡಿನೈನ್ 2.ಗ್ವಾನಿನ್ 3.ಸೈಟೋಸಿನ್ 4.ಥೈಮೀನ್‌ ಎಂಬ ನಾಲ್ಕು ಸಾರಜನಕ ಪ್ರತ್ಯಾಮ್ಲಗಳು ಡಿ.ಎನ್.ಎ ಯಲ್ಲಿ ಕಂಡುಬರುತ್ತವೆ. ಅ.ಗ್ವ.ಸೈ.ಥೈ ಈ ನಾಲ್ಕು ಅಕ್ಷರಗಳ ವೈವಿಧ್ಯಮಯ ಜೋಡಣೆ ವೈವಿಧ್ಯಮಯ ಜೀವಿಗಳ ಗುಣಧರ್ಮಗಳ ಗುಟ್ಟು.ಈ ನಾಲ್ಕ ಅಕ್ಷರಗಳ ಗುಪ್ತ ಭಾಷೆ ಜೀವಕೋಶಗಳ ಭಾಷೆ.ಈ ನಾಲ್ಕ ಅಕ್ಷರಗಳ ಭಾಷೆ ಮೂರಕ್ಷರದ ಶಬ್ದಗಳಾಗಿ, ಡಿ.ಎನ್.ಎ ಯ ಸಂದೇಶಗಳಾಗುತ್ತವೆ.ಈ ಸಂದೇಶಗಳನ್ನು ಓದುವ ಕೆಲಸ ಆರ್. ಎನ್.‌ ಎ  ಎಂಬ ಅಣು ಮಾಡುತ್ತದೆ. ಡಿ.ಎನ್.ಎ ಸಂದೇಶವನ್ನು ಅದು ತನ್ನ ಅಕ್ಷರ ಶಬ್ದಗಳಿಂದ ಕಾಪಿ ಮಾಡಿಕೊಳ್ಳತ್ತದೆ. ಹೀಗೆ ಡಿಎನ್ಎ ಸಂದೇಶವನ್ನು ಅರ್ಥೈಸಿಕೊಂಡು ಆರ್.ಎನ್.ಎ ಕೋಶಕೇಂದ್ರ ಬಿಟ್ಟು ಕೋಶದ್ರವ್ಯಕ್ಕೆ ಬರುತ್ತದೆ.ಆರ.ಎನ್.ಎ ಸಂದೇಶದಂತೆ ಅಂಮೈನೋ ಆಮ್ಲಗಳು  ರೈಬೋಸೋಮಗಳಲ್ಲಿ ವ್ಯವಸ್ಥಗೊಂಡು ಜೋಡಣೆ ಗೊಂಡು ಪ್ರೋಟೀನ ಸಂಶ್ಲೇಷಣೆ ಕ್ರಿಯೆ ಜರಗುತ್ತದೆ.     ಈ ಪ್ರೋಟೀನಗಳು ಕಿಣ್ವಗಳಾಗಿ, ರಾಸಾಯನಿಕ ಕ್ರಿಯಗಳನ್ನು ನಿಯಂತ್ರಿಸಿ ಜೀವಿಗಳ

ಅಸೈನ್ಮೆಂಟ--02,ಘಟಕ ಯೋಜನೆ

ಅಸೈನ್ಮೆಂಟ--02,ಘಟಕ ಯೋಜನೆ https://drive.google.com/file/d/1Qhlp0kBR2MpFKAqCGpJSpS3qwqjakGwf/view?usp=drivesdk

ಅಸೈನ್ಮೆಂಟ--04ಕಲಿಕೋಪಕರಣಗಳು

 ಅಸೈನ್ಮೆಂಟ --04,ಕಲಿಕೋಪಕರಣಗಳು: https://drive.google.com/file/d/1Qlllg_GvOqyGPdLZDfjwZiFVJZm1m6Kv/view?usp=drivesdk

ಅಸೈನ್ಮೆಂಟ--05 ಯೂಟ್ಯೂಬ್ ವೀಕ್ಷಣೆ

https://drive.google.com/file/d/1QVptAvpennoI3ecm-0AYDVaiF8k7z8-1/view?usp=drivesdk